Videos

ಉದ್ಯೋಗದ ಆಮಿಷಕ್ಕೆ ಬಲಿಯಾಗಿ ನರಕ ಯಾತನೆ

ಉದ್ಯೋಗದ ಆಮಿಷ ತೋರಿಸಿ ಕುವೇತ್‌ಗೆ ಹೋಗಿದ್ದ ವಿಜಯಪುರದ ಯುವಕರು ಕಣ್ಣೀರು ಹಾಕುವಂತಾಗಿದೆ. ಸಚಿನ್ ಜಂಗಮ್ ಶೆಟ್ಟಿ, ವಿಶಾಲ್ ಶ್ರೀಕಾಂತ್ ಎಂಬ ಯುವಕರು   ಏಜೆಂಟ್ ವ್ಯಕ್ತಿ ಸಹಾಯದಿಂದ ಕುವೇತ್‌ಗೆ  ಹೋಗಿ ಅಲ್ಲಿ ಹೇಳಿದ ಉದ್ಯೋಗ ಸಿಗದೆ, ಊಟ ವಸತಿ  ಕಲ್ಪಿಸದೆ ಅಲ್ಲಿನವರು ಹಿಂಸೆ ನೀಡಿದ್ದಾರೆ. 

Video Thumbnail
Advertisement

ಉದ್ಯೋಗದ ಆಮಿಷ ತೋರಿಸಿ ಕುವೇತ್‌ಗೆ ಹೋಗಿದ್ದ ವಿಜಯಪುರದ ಯುವಕರು ಕಣ್ಣೀರು ಹಾಕುವಂತಾಗಿದೆ. ಸಚಿನ್ ಜಂಗಮ್ ಶೆಟ್ಟಿ, ವಿಶಾಲ್ ಶ್ರೀಕಾಂತ್ ಎಂಬ ಯುವಕರು   ಏಜೆಂಟ್ ವ್ಯಕ್ತಿ ಸಹಾಯದಿಂದ ಕುವೇತ್‌ಗೆ  ಹೋಗಿ ಅಲ್ಲಿ ಹೇಳಿದ ಉದ್ಯೋಗ ಸಿಗದೆ, ಊಟ ವಸತಿ  ಕಲ್ಪಿಸದೆ ಅಲ್ಲಿನವರು ಹಿಂಸೆ ನೀಡಿದ್ದಾರೆ. 

View More Videos
Read More