Videos

ಮೀಸಲಾತಿ ನೀಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ

ಮೀಸಲಾತಿಗಾಗಿ ಡಿಸೆಂಬರ್ 12ಕ್ಕೆ ವಿಧಾನಸೌಧ ಮುತ್ತಿಗೆಗೆ ನಿರ್ಧಾರ ಮಾಡಲಾಗಿತ್ತು. ಆದ್ರೆ ಈ ನಿರ್ಧಾರ ಕೈಬಿಡಲಾಗಿದೆ. ಅಧಿವೇಶನದೊಳಗೆ ಮೀಸಲಾತಿ ನೀಡದೇ ಇದ್ರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋದಾಗಿ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

Video Thumbnail
Advertisement

ಮೀಸಲಾತಿಗಾಗಿ ಡಿಸೆಂಬರ್ 12ಕ್ಕೆ ವಿಧಾನಸೌಧ ಮುತ್ತಿಗೆಗೆ ನಿರ್ಧಾರ ಮಾಡಲಾಗಿತ್ತು. ಆದ್ರೆ ಈ ನಿರ್ಧಾರ ಕೈಬಿಡಲಾಗಿದೆ. ಅಧಿವೇಶನದೊಳಗೆ ಮೀಸಲಾತಿ ನೀಡದೇ ಇದ್ರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋದಾಗಿ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

View More Videos
Read More