Videos

ಮೂರು ತಿಂಗಳಲ್ಲಿ 2.15 ಕೋಟಿ ಸಂಗ್ರಹ

ಸವದತ್ತಿಯ ರೇಣುಕಾದೇವಿ ದೇಗುಲ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಕೋವಿಡ್ ನಿಯಂತ್ರಣ ಬಳಿಕ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಮೂರು ತಿಂಗಳಲ್ಲಿ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ. ಎಪ್ರಿಲ್ 1 ರಿಂದ ಜೂನ್ 30ರವರೆಗೆ ದೇಣಿಗೆ ಎಣಿಕೆ ಮಾಡಲಾಯಿತು. ಎರಡನೇ ಹಂತದ ಹುಂಡಿ ಎಣಿಕೆ ವೇಳೆ 33.44 ಲಕ್ಷ ನಗದು, 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ.

Video Thumbnail
Advertisement

ಸವದತ್ತಿಯ ರೇಣುಕಾದೇವಿ ದೇಗುಲ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಕೋವಿಡ್ ನಿಯಂತ್ರಣ ಬಳಿಕ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಮೂರು ತಿಂಗಳಲ್ಲಿ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ. ಎಪ್ರಿಲ್ 1 ರಿಂದ ಜೂನ್ 30ರವರೆಗೆ ದೇಣಿಗೆ ಎಣಿಕೆ ಮಾಡಲಾಯಿತು. ಎರಡನೇ ಹಂತದ ಹುಂಡಿ ಎಣಿಕೆ ವೇಳೆ 33.44 ಲಕ್ಷ ನಗದು, 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ.

View More Videos
Read More