ಜೀ ಕನ್ನಡ ನ್ಯೂಸ್: ಮುಂಜಾನೆ ಸುದ್ದಿ:
>> ನಟೋರಿಯಸ್ ದರ್ಶನ್ ಗ್ಯಾಂಗ್ಗೆ ದೊನ್ನೆ ಬಿರಿಯಾನಿ - ಆರೋಪಿಗಳಿಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ತರಿಸಿದ್ಧ ಖಾಕಿ
>> ಲಾಕ್ಅಪ್ನಲ್ಲಿ ಮೊದಲ ರಾತ್ರಿ ಕಳೆದ ʻಡೇಂಜರ್ ಗ್ಯಾಂಗ್ʼ - ಬಂಧನದ ಬಳಿಕ ಚಿಂತಾಕ್ರಾಂತನಾಗಿರುವ ಆರೋಪಿ ದರ್ಶನ್
>> ರೇಣುಕಾ ಸ್ವಾಮಿ ಕೊಲೆ ಖಂಡಿಸಿ ಹೋರಾಟ - ಚಿತ್ರದುರ್ಗದಲ್ಲಿಂದ ಹಲವು ಸಂಘಟನೆಗಳಿಂದ ಪ್ರೊಟೆಸ್ಟ್
>> ಜೋಗಿಮಟ್ಟಿ ರಸ್ತೆಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ - ವೀರಶೈವ ವಿಧಿ ವಿಧಾನಗಳಂತೆ ನೆರವೇರಿದ ಕಾರ್ಯ
>> ಖರ್ಚಾಗದೆ ಖಜಾನೆಯಲ್ಲೇ ಉಳಿದ ಅನುದಾನ - ಸಿಎಂ ನೇತೃತ್ವದಲ್ಲಿಂದು ಕೆಕೆಆರ್ಡಿಬಿ ಬಗ್ಗೆ ಮೀಟಿಂಗ್
ಜೀ ಕನ್ನಡ ನ್ಯೂಸ್: ಮುಂಜಾನೆ ಸುದ್ದಿ: >> ನಟೋರಿಯಸ್ ದರ್ಶನ್ ಗ್ಯಾಂಗ್ಗೆ ದೊನ್ನೆ ಬಿರಿಯಾನಿ - ಆರೋಪಿಗಳಿಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ತರಿಸಿದ್ಧ ಖಾಕಿ >> ಲಾಕ್ಅಪ್ನಲ್ಲಿ ಮೊದಲ ರಾತ್ರಿ ಕಳೆದ ʻಡೇಂಜರ್ ಗ್ಯಾಂಗ್ʼ - ಬಂಧನದ ಬಳಿಕ ಚಿಂತಾಕ್ರಾಂತನಾಗಿರುವ ಆರೋಪಿ ದರ್ಶನ್ >> ರೇಣುಕಾ ಸ್ವಾಮಿ ಕೊಲೆ ಖಂಡಿಸಿ ಹೋರಾಟ - ಚಿತ್ರದುರ್ಗದಲ್ಲಿಂದ ಹಲವು ಸಂಘಟನೆಗಳಿಂದ ಪ್ರೊಟೆಸ್ಟ್ >> ಜೋಗಿಮಟ್ಟಿ ರಸ್ತೆಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ - ವೀರಶೈವ ವಿಧಿ ವಿಧಾನಗಳಂತೆ ನೆರವೇರಿದ ಕಾರ್ಯ >> ಖರ್ಚಾಗದೆ ಖಜಾನೆಯಲ್ಲೇ ಉಳಿದ ಅನುದಾನ - ಸಿಎಂ ನೇತೃತ್ವದಲ್ಲಿಂದು ಕೆಕೆಆರ್ಡಿಬಿ ಬಗ್ಗೆ ಮೀಟಿಂಗ್