ಬಡತನ ತೊಲಗಿಸಿ ಶ್ರೀಮಂತರಾಗಲು ತುಳಸಿ ಕಟ್ಟೆಗೆ ದೀಪ ಹಚ್ಚುವಾಗ ಇದೊಂದು ಕೆಲಸ ಮಾಡಿ

Yashaswini V

ತುಳಸಿ

ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಕಟ್ಟೆ ಇದ್ದೇ ಇರುತ್ತದೆ.

Yashaswini V

ಪೂಜನೀಯ ಸಸ್ಯ

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನ ನೀಡಲಾಗಿದೆ.

Yashaswini V

ತುಳಸಿಯಲ್ಲಿ ಲಕ್ಷ್ಮಿ

ಧರ್ಮ ಶಾಸ್ತ್ರಗಳ ಪ್ರಕಾರ, ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ.

Yashaswini V

ತುಳಸಿ ಪೂಜೆ

ತುಳಸಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸುಖ, ಶಾಂತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.

Yashaswini V

ಅದೃಷ್ಟ

ತುಳಸಿ ಸಸ್ಯವನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ಮನೆಯವರ ಅದೃಷ್ಟವೂ ಬದಲಾಗುತ್ತದೆ.

Yashaswini V

ಬಡತನ ನಿವಾರಣೆ

ಯಾವ ಮನೆಯಲ್ಲಿ ತುಳಸಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಬಡತನ ಇರುವುದಿಲ್ಲ ಎನ್ನಲಾಗುತ್ತದೆ.

Yashaswini V

ಬಡತನಕ್ಕೆ ಪರಿಹಾರ

ನಿಮ್ಮ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದ್ದರೆ ತುಳಸಿಗೆ ದೀಪ ಹಚ್ಚುವಾಗ ಒಂದು ಪರಿಹಾರ ಕೈಗೊಳ್ಳುವುದರಿಂದ ಹಣದ ಸುರಿಮಳೆಯೇ ಸುರಿಯುತ್ತದೆ.

Yashaswini V

ತುಳಸಿ ದೀಪದ ಪರಿಹಾರ

ಜ್ಯೋತಿಷ್ಯದ ಪ್ರಕಾರ, ತುಳಸಿ ಕಟ್ಟೆ ಬಳಿ ದೀಪ ಬೆಳಗಿಸುವಾಗ ಅದರಲ್ಲಿ ಚಿಟಿಕೆ ಅರಿಶಿನ ಹಾಕಿ ದೀಪ ಹಚ್ಚುವುದರಿಂದ ಅಂತಹ ಮನೆಯಲ್ಲಿ ಧನಲಕ್ಷ್ಮಿ ಪ್ರವೇಶವಾಗಿ, ಬಡತನ ತೊಲಗಿ ಕೆಲವೇ ದಿನಗಳಲ್ಲಿ ಸಿರಿವಂತರಾಗಬಹುದು ಎನ್ನಲಾಗುತ್ತದೆ.

Yashaswini V

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Yashaswini V
Read Next Story