ತುಳಸಿ ಬಳಿ ಈ ಸಸ್ಯವನ್ನು ನೆಡಲೇ ಬಾರದು !ಮುನಿಸಿಕೊಳ್ಳುವಳು ಲಕ್ಷ್ಮೀ

Ranjitha R K

ತುಳಸಿಯ ಮಹತ್ವ

ತುಳಸಿಯ ಪ್ರತಿಯೊಂದು ಅಂಶಕ್ಕೂ ವಿಶೇಷ ಮಹತ್ವ ಇದೆ. ತುಳಸಿಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎನ್ನಲಾಗಿದೆ.

Ranjitha R K

ಸುಖ ಶಾಂತಿ ವೃದ್ದಿ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವ ನೀಡಲಾಗಿದೆ. ಇದನ್ನು ಮನೆಯ ಮುಂದೆ ನೆಡುವುದರಿಂದ ಸುಖ ಶಾಂತಿ ವೃದ್ದಿಯಾಗುತ್ತದೆ.

Ranjitha R K

ಲಕ್ಷ್ಮೀ ವಾಸ

ತುಳಸಿಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಹಾಗಾಗಿ ಈ ಸಸ್ಯದ ಹತ್ತಿರ ಕ್ಯಾಕ್ಟಸ್, ಗುಲಾಬಿ ಮುಂತಾದ ಮುಳ್ಳಿನ ಗಿಡಗಳನ್ನು ಹಾಕಬಾರದು.

Ranjitha R K

ಮುಳ್ಳಿನ ಸಸ್ಯ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ನೆಡುವುದು ಶುಭವಲ್ಲ ಎನ್ನುವುದು ನಂಬಿಕೆ.

Ranjitha R K

ಮನೆಗೆ ದರಿದ್ರ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ನೆಟ್ಟರೆ ದರಿದ್ರ ಮನೆ ಮಾಡುತ್ತದೆಯಂತೆ.

Ranjitha R K

ಪವಿತ್ರ ಸಸ್ಯ

ತುಳಸಿ ಪವಿತ್ರವಾದ ಸಸ್ಯ. ಹಾಗಾಗಿ ಇದರ ಪಕ್ಕದಲ್ಲಿ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಹಾಕಬಾರದು.

Ranjitha R K

ರಾಹುವಿನ ಪ್ರಕೋಪ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ನೆಟ್ಟರೆ ರಾಹುವಿನ ಪ್ರಕೋಪ ಹೆಚ್ಚಾಗುತ್ತದೆ. ಮುಳ್ಳಿನ ಸಸ್ಯಗಳನ್ನು ರಾಹುವಿನ ಪ್ರತೀಕ ಎಂದು ಹೇಳಲಾಗುತ್ತದೆ.

Ranjitha R K

ವಾಸ್ತು ದೋಷ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದು ಮನೆಯವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Ranjitha R K

ವಾಸ್ತು ಸಲಹೆ

ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Ranjitha R K
Read Next Story