PHOTOS

ಆರ್ಥಿಕ ಸಂಕಷ್ಟದಿಂದ ಮುಕ್ತಿ, ಗಣಪತಿಯ ಆಶೀರ್ವಾದಕ್ಕಾಗಿ ಬುಧವಾರದ ಉಪಾಯ

Wednesday Remedies: ಹಿಂದೂ ಧರ್ಮದಲ್ಲಿ ವಾರದ ಏಳು ದಿನಗಳನ್ನು ಕೂಡ ಒಂದೊಂದು ದೇವ-ದೇವತೆಗೆ ಮೀಸಲಿಡಲಾಗಿದೆ. ಅಂತೆಯೇ ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಮ...

Advertisement
1/6
ಬುಧವಾರದ ಪರಿಹಾರ
ಬುಧವಾರದ ಪರಿಹಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರವನ್ನು ಗಣೇಶನಿಗೆ ಮೀಸಲಿಡಲಾಗಿದೆ. ಬುಧವಾರದ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ಸಂಕಷ್ಟಗಳಿಂದ ಪರಿಹಾರ ಪಡೆದು, ಸುಖ-ಶಾಂತಿಯ ಬದುಕನ್ನು ಆನಂದಿಸಬಹುದು ಎನ್ನಲಾಗುತ್ತದೆ. ಮಾತ್ರವಲ್ಲ, ಕೆಲವು ಗ್ರಹ ದೋಷಗಳನ್ನು ಸಹ ಪರಿಹರಿಸಬಹುದು ಎನ್ನಲಾಗುತ್ತದೆ. ಅಂತಹ ಕೆಲವು ಪರಿಹಾರಗಳೆಂದರೆ... 

2/6
ಬುಧ ಗ್ರಹ ಶಾಂತಿ
ಬುಧ ಗ್ರಹ ಶಾಂತಿ

ಬುಧ ಗ್ರಹ ಶಾಂತಿ:  ನಿಮ್ಮ ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ, ಇದರಿಂದ ಪರಿಹಾರಕ್ಕಾಗಿ ಬುಧವಾರದ ದಿನ ಹಸಿರುಕಾಳನ್ನು ದಾನ ಮಾಡಿ.

3/6
ಆರ್ಥಿಕ ಸಂಕಷ್ಟ
ಆರ್ಥಿಕ ಸಂಕಷ್ಟ

ಆರ್ಥಿಕ ಸಂಕಷ್ಟ:  ನೀವು ಹಣಕಾಸಿನ ಸಮಸ್ಯೆಗಳಿಂದ ಬಳಲುಟ್ಟಿದ್ದರೆ ಬುಧವಾರದ ದಿನ ಗಣೇಶನನ್ನು ಪೂಜಿಸಿ ಗಣೇಶ ಸ್ತೋತ್ರವನ್ನು ಪಠಿಸಿ. ಇದರಿಂದ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಬಹುದು. 

4/6
ಗಣಪತಿ ಆಶೀರ್ವಾದ
ಗಣಪತಿ ಆಶೀರ್ವಾದ

ಗಣಪತಿ ಆಶೀರ್ವಾದ:  ನೀವು ಗಣಪತಿ ಆಶೀರ್ವಾದವನ್ನು ಬಯಸಿದರೆ ಅದಕ್ಕಾಗಿ ಬುಧವಾರದ ದಿನ ಗಣಪತಿಗೆ ಪ್ರಿಯವಾದ ದರ್ಬೆಯನ್ನು ಅರ್ಪಿಸಿ. ದರ್ಬೆಯ 21 ಗಂಟುಗಳನ್ನು ಮಾಡಿ ಗಣೇಶನಿಗೆ ಅರ್ಪಿಸುವುದರಿಂದ ಗಣೇಶನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. 

5/6
ಜೀವನದಲ್ಲಿ ಪ್ರಗತಿ
ಜೀವನದಲ್ಲಿ ಪ್ರಗತಿ

ಜೀವನದಲ್ಲಿ ಪ್ರಗತಿ:  ನೀವು ನಿಮ್ಮ ಜೀವನದಲ್ಲಿ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ಪ್ರಗತಿ ಹೊಂದಲು ಬಯಸಿದರೆ ಅದಕ್ಕಾಗಿ ಬುಧವಾರದ ದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. 

6/6
ರಾಹು ದೋಷ
ರಾಹು ದೋಷ

ರಾಹು ದೋಷ:  ನಿಮ್ಮ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ ಬುಧವಾರ ರಾತ್ರಿ ನಿಮ್ಮ ತಲೆಯ ಬಳಿ ತೆಂಗಿನ ಕಾಯಿ ಇಟ್ಟು ಮಲಗಿ. ಮರುದಿನ ಬೆಳಿಗ್ಗೆ ಗಣಪತಿಗೆ ಪೂಜೆ ಸಲ್ಲಿಸಿ ದಕ್ಷಿಣೆ ಸಮೇತ ಈ ತೆಂಗಿನ ಕಾಯಿಯನ್ನು ಗಣಪತಿಗೆ ಅರ್ಪಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More