PHOTOS

ಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹ

ಈ ಮರದ ತೊಗಟೆಯನ್ನು ಬಳಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸುಲಭವಾಗಿ ನಿಯಂತ್ರಿಸಬಹುದು.

...
Advertisement
1/7
ಮಧುಮೇಹ
ಮಧುಮೇಹ

ಮಧುಮೇಹವು ಜೀವನದುದ್ದಕ್ಕೂ ಗುಣಪಡಿಸಲಾಗದ ಕಾಯಿಲೆಯಾಗಿದೆ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿಯ ಸಹಾಯದಿಂದ ಇದನ್ನು  ಕಂಟ್ರೋಲ್ ನಲ್ಲಿ ಇಡಬಹುದು. 

2/7
ನೈಸರ್ಗಿಕ ಪರಿಹಾರ
ನೈಸರ್ಗಿಕ ಪರಿಹಾರ

ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಕೆಲವು ಪರಿಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  ಹಾಗೆಯೇ ಈ ಮರದ ತೊಗಟೆಯನ್ನು ಬಳಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸುಲಭವಾಗಿ ನಿಯಂತ್ರಿಸಬಹುದು.

3/7
ಹಣ್ಣಿನ ಮರದ ತೊಗಟೆ :
ಹಣ್ಣಿನ ಮರದ ತೊಗಟೆ :

ಸ್ಟಾರ್ ಫ್ರುಟ್  ಹೆಸರನ್ನು ಎಲ್ಲರೂ ಕೇಳಿರುತ್ತಾರೆ.ತಿನ್ನುವುದಕ್ಕೆ ಹುಳಿ,ಸಿಹಿ ಮಿಶ್ರಿತ ಈ ಹಣ್ಣನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.ಇದನ್ನು ಧಾರೆ ಹುಳಿ, ಕರಂಬಳ ಹಣ್ಣು,ಕರಬಲ, ಕರಿಮಾದಲ,ಕಮರದ್ರಾಕ್ಷಿ, ನಕ್ಷತ್ರ ಹುಳಿ ಎಂದೆಲ್ಲಾ ಕರೆಯಯುತ್ತಾರೆ. 

4/7
ಬ್ಲಡ್ ಶುಗರ್ ಗೆ ಮದ್ದು
ಬ್ಲಡ್ ಶುಗರ್ ಗೆ ಮದ್ದು

ಈ ಮರದ ತೊಗಟೆಯನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಗಿಡಮೂಲಿಕೆಯಾಗಿ ಬಳಸಲಾಗುತ್ತದೆ.ಇದನ್ನು ಅರ್ಜುನ ತೊಗಟೆ ಎಂದು ಕೂಡಾ ಕರೆಯುತ್ತಾರೆ.  

5/7
ತೊಗಟೆಯ ಪ್ರಯೋಜನ :
ತೊಗಟೆಯ ಪ್ರಯೋಜನ :

ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಲಕ್ಷಣಗಳಿಂದಲೂ ಪರಿಹಾರವನ್ನು ಪಡೆಯಲು ಈ ತೊಗಟೆಯ ಸೇವನೆಯು ಪ್ರಯೋಜನಕಾರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ,ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.  

6/7
ಸೇವಿಸುವ ವಿಧಾನಗಳು :
ಸೇವಿಸುವ ವಿಧಾನಗಳು :

ಒಂದು ಕಪ್ ನೀರನ್ನು ಕುದಿಸಿ.ನಂತರ ಅದಕ್ಕೆ ಸ್ವಲ್ಪ ಈ ಮರದ ತೊಗಟೆ ಪುಡಿಯನ್ನು ಸೇರಿಸಿ.ಈ ಮಿಶ್ರಣವನ್ನು 10 ನಿಮಿಷ ಕುಡಿಯಲು ಬಿಡಿ.ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.

7/7
ಶುಗರ್ ಗೆ ಮನೆ ಮದ್ದು
ಶುಗರ್ ಗೆ ಮನೆ ಮದ್ದು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More