PHOTOS

ರಾತ್ರಿ ಭೋಜನದ 10 ನಿಮಿಷ ಮುನ್ನ ಈ ಹಣ್ಣು ತಿನ್ನಿ !ತಿಂಗಳುಗಳವರೆಗೆ ಏರುಪೆರಾಗುವುದೇ ಇಲ್ಲ ಬ್ಲಡ್ ಶುಗರ್

ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ. 
 

...
Advertisement
1/6
ವಿಶೇಷ ಕಾಳಜಿ
ವಿಶೇಷ ಕಾಳಜಿ

ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ಮಧುಮೇಹವಿದ್ದಾಗ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

2/6
ಹಳದಿ ಹಣ್ಣು
ಹಳದಿ ಹಣ್ಣು

ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ.   

3/6
ಕೃಷ್ಣ ಫಲ
ಕೃಷ್ಣ ಫಲ

ಬ್ಲಡ್ ಶುಗರ್ ಅನ್ನು ನಿಯಂತ್ರಿಸುವ ಈ ಅದ್ಭುತ ಹಣ್ಣಿನ ಹೆಸರು ಕೃಷ್ಣ ಫಲ. ಇದನ್ನು ಫ್ಯಾಷನ್ ಫ್ರುಟ್ ಎಂದೂ ಕರೆಯುತ್ತಾರೆ.ತಿನ್ನುವುದಕ್ಕೆ ಬಹಳ ರುಚಿಯಾಗಿರುವ ಈ ಹಣ್ಣು ಸಿಹಿ ಮತ್ತು ಹುಳಿ ಮಿಶ್ರಿತವಾಗಿದೆ.  

4/6
ಶುಗರ್ ಏರಲು ಬಿಡುವುದಿಲ್ಲ
ಶುಗರ್ ಏರಲು ಬಿಡುವುದಿಲ್ಲ

ಕೃಷ್ಣ ಫಲ ಅಥವಾ ಫ್ಯಾಷನ್ ಫ್ರುಟ್ ನ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ.ಇದರಿಂದಾಗಿ ಈ ಹಣ್ಣು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಬಿಡುವುದಿಲ್ಲ.  

5/6
ಸಿಪ್ಪೆ ಸಮೇತ ತಿನ್ನಿ
ಸಿಪ್ಪೆ ಸಮೇತ ತಿನ್ನಿ

ಕೃಷ್ಣ ಫಲದ ಸಿಪ್ಪೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳುಅತಿ ಹೆಚ್ಚು ಪ್ರಮಾಣದಲ್ಲಿ ಇರುತ್ತವೆ.ಹಾಗಾಗಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. 

6/6
ಮಧುಮೇಹಕ್ಕೆ ಪರಿಹಾರ
ಮಧುಮೇಹಕ್ಕೆ ಪರಿಹಾರ

ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.





Read More