PHOTOS

ಮುಂಜಾನೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಿದರೆ ತೆರೆದುಕೊಳ್ಳುವುದು ಅದೃಷ್ಟ

ಬೆಳಗ್ಗೆ ಎದ್ದ ಕೂಡಲೇ ಕೆಲವೊಂದು ಕೆಲಸಗಳನ್ನು ಮಾಡಿದರೆ ದಿನ ಚೆನ್ನಾಗಿ ಕಳೆಯುತ್ತದೆ ಎಂದು ಹೇಳಲಾಗುತ್ತದೆ.  

...
Advertisement
1/6
ಪಕ್ಷಿಗಳಿಗೆ ಆಹಾರ
ಪಕ್ಷಿಗಳಿಗೆ ಆಹಾರ

ಬೆಳಿಗ್ಗೆ ಎದ್ದ ನಂತರ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಈ ರೀತಿ ಮಾಡುವುದರಿಂದ ಜಾತಕದಲ್ಲಿ ಅಶುಭ ಫಲಿತಾಂಶಗಳನ್ನು ನೀಡುವ ಗ್ರಹಗಳು ಸಹ ಶಾಂತವಾಗುತ್ತವೆ. 

2/6
ಕಪ್ಪು ಇರುವೆಗಳಿಗೆ ಆಹಾರ
ಕಪ್ಪು ಇರುವೆಗಳಿಗೆ  ಆಹಾರ

ಪಕ್ಷಿಗಳಿಗೆ ಧಾನ್ಯಗಳನ್ನು ನೀಡುವುದರ ಹೊರತಾಗಿ, ಬೆಳಿಗ್ಗೆ ಎದ್ದು ಕಪ್ಪು ಇರುವೆಗಳಿಗೆ ಕೂಡಾ ಆಹಾರ ನೀಡಬಹುದು.  ಪ್ರತಿದಿನ ಬ ಹೀಗೆ ಮಾಡುವುದರಿಂದ ದುರಾದೃಷ್ಟ  ಅದೃಷ್ಟವಾಗಿ ಬದಲಾಗುತ್ತದೆ. 

3/6
ಗೋಮಾತೆಯ ದರ್ಶನ
ಗೋಮಾತೆಯ ದರ್ಶನ

ಮುಂಜಾನೆ ಎದ್ದ ನಂತರ ತಾಯಿ ಹಸುವಿನ ದರ್ಶನ ಪಡೆಯುವುದು ಕೂಡ ಅದೃಷ್ಟ. ಹಸುವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ಅದನ್ನು ನೋಡುವುದರಿಂದ  ಲಕ್ಷ್ಮೀ ದೇವಿಯ ಆಶೀರ್ವಾದ  ಸಿಗುತ್ತದೆ. 

4/6
ಧಾರ್ಮಿಕ ಪುಸ್ತಕಗಳನ್ನು ಓದಿ
ಧಾರ್ಮಿಕ ಪುಸ್ತಕಗಳನ್ನು ಓದಿ

ಧಾರ್ಮಿಕ ಪುಸ್ತಕಗಳನ್ನು ಮುಂಜಾನೆಯೇ ಓದಬೇಕು. ಇದು ಸಾಧ್ಯವಾಗದಿದ್ದರೆ ಕನಿಷ್ಠ ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಧಾರ್ಮಿಕ ಪುಸ್ತಕಗಳ ದರ್ಶನವಾದರೂ ಮಾಡಬಹುದು. 

5/6
ನಿಮ್ಮ ಅಂಗೈಯನ್ನು ನೋಡಿ
ನಿಮ್ಮ ಅಂಗೈಯನ್ನು ನೋಡಿ

ಶಾಸ್ತ್ರಗಳ ಪ್ರಕಾರ, ಕೈಯಲ್ಲಿ ಅದೃಷ್ಟದ ಗೆರೆ ಇರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ  ಸಿಗುತ್ತದೆ. 

6/6
ಪೂಜೆ
ಪೂಜೆ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೂ ದೇವರ ಕೃಪೆ ಇರುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More