PHOTOS

ಹೈದರಾಬಾದ್ ನಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ, ರೇವಣ್ಣ , ಕೆಸಿಆರ್ ಉಪಹಾರ ಕೂಟದಲ್ಲಿ ಭಾಗಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಹೋದರ ಹೆಚ್ ಡಿ ರೇವಣ್ಣ, ಈಗಾಗಲೇ ಹೈದರಾಬಾದ್ ತಲುಪಿದ್ದಾರೆ.  

...
Advertisement
1/4
ಹೈದರಾಬಾದ್ ನಲ್ಲಿ ಕುಮಾರಸ್ವಾಮಿ
ಹೈದರಾಬಾದ್ ನಲ್ಲಿ ಕುಮಾರಸ್ವಾಮಿ

20 ಶಾಸಕರ ಜತೆ ನಿನ್ನೆಯೇ  ಹೆಚ್ ಡಿ ಕುಮಾರಸ್ವಾಮಿ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ವಿಶೇಷ ವಿಮಾನದಲ್ಲಿ ಹೈದರಾಬಾದ್ ಗೆ ತೆರಳಿದ್ದಾರೆ.  

2/4
ಬಿಆರ್ ಎಸ್ ಸಮಾರಂಭದಲ್ಲಿ ಭಾಗಿ
ಬಿಆರ್ ಎಸ್ ಸಮಾರಂಭದಲ್ಲಿ ಭಾಗಿ

ಭಾರತ ರಾಷ್ಟ್ರ ಸಮಿತಿ (BRS) ಪಕ್ಷ ಸ್ಥಾಪನೆ ಮಾಡಲಿರುವ ಕೆಸಿಆರ್, ಇಂದು ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ಕಾರ್ಯಕರ್ಮದಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ಭಾಗಿಯಾಗಲಿದ್ದಾರೆ.   

3/4
ದೇವೇಗೌಡರ ಜೊತೆ ಚರ್ಚಿಸಿದ್ದ ಕೆಸಿಆರ್
ದೇವೇಗೌಡರ ಜೊತೆ ಚರ್ಚಿಸಿದ್ದ ಕೆಸಿಆರ್

ಪಕ್ಷ ಸ್ಥಾಪನೆ ಬಗ್ಗೆ ಕೆಲ ತಿಂಗಳ ಹಿಂದೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ  ಕೆಸಿಆರ್ ಚರ್ಚೆ ನಡೆಸಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಹೈದ್ರಾಬಾದ್ ಗೆ ತೆರಳಿದ್ದ ಹೆಚ್ ಡಿಕೆ ಈ ಬಗ್ಗೆ ಕೆಸಿಆರ್ ಜತೆ  ಸುದೀರ್ಘ ಚರ್ಚೆ ನಡೆಸಿದ್ದರು.   

4/4
ಉಪಹಾರ ಕೂಟ
ಉಪಹಾರ ಕೂಟ

ಸಮಾರಂಭಕ್ಕೂ ಮುನ್ನ ಮುಂಜಾನೆ ತೆಲಂಗಾಣ ಸಿಎಮ್  ಚಂದ್ರಶೇಖರ್ ರಾವ್ ಜೊತೆ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ. 





Read More