PHOTOS

ಕಾವೇರಿ ಹೊರಹರಿವು ಹೆಚ್ಚಳ: ಭರಚುಕ್ಕಿ ಆಸುಪಾಸು ಬೀಡು ಬಿಟ್ಟ ಆನೆ ಹಿಂಡು

Advertisement
1/6

ಆನೆಗಳು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ.

2/6

ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

3/6

ಭರಚುಕ್ಕಿಗೆ ತೆರಳುವ ಎರಡೂ ಬದಿಗಳಲ್ಲಿ ಆನೆಗಳ ಸುತ್ತಾಟವಿದ್ದು ಪ್ರವಾಸಿಗರಿಗೂ ಇದರಿಂದ ಆತಂಕ ಎದುರಾಗಿದೆ. 

4/6

ಶಿವನಸಮುದ್ರದ ಜಮೀನಿಗೆ ನುಗ್ಗಿ ಟೊಮ್ಯಾಟೊ, ಬೀನ್ಸ್,ಜೋಳದ ಬೆಳೆಗಳನ್ನು ಹಾಳು ಕಾಡಾನೆಗಳು ನಾಶ ಪಡಿಸಿದೆ.

5/6

ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಹಿನ್ನೆಲೆ ದಡದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು  ರೈತರ ಬೆಳೆಗಳಿಗೆ ಲಗ್ಗೆ ಅಪಾರ ಅನಾಹುತ ಮತ್ತು ನಷ್ಟ ಉಂಟು ಮಾಡಿದೆ.

6/6

ಶಿವನಸಮುದ್ರ ಗ್ರಾಮದ ಮನೆ ಮುಂದೆ ನಿಲ್ಲಿಸಿದ್ದ ತರಕಾರಿ ತುಂಬಿದ್ದ ಆಟೋವನ್ನು ಜಖಂ ಮಾಡಿ ತರಕಾರಿ ತಿಂದು, ತುಳಿದು ನಾಶ ಪಡಿಸಿದ್ದು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ





Read More