PHOTOS

ಸಾವು ಹತ್ತಿರ ಸುಳಿದಾಗ ಈ ಐದು ಬದಲಾವಣೆಗಳಾಗುತ್ತವೆ.. ಈ ವಸ್ತುಗಳು ಕಾಣಿಸಲು ಪ್ರಾರಂಭಿಸುತ್ತವೆ..ಗರುಡ ಪುರಾಣದಲ್ಲಿದೆ ನಿಗೂಡ ಸತ್ಯ

ನ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದು ಎಂದು ಹೆಸರು ಪಡೆದಿರುವ ಈ ಗ್ರಂಥ. ಅನೇಕ ಮಹತ್ವದ ಮಾಹಿತಿಯನ್ನು ತೋರಿಸಿ ಕೊಡುತ್ತದೆ. ಹಲವು ಹಂಶಗಳನ್ನು ಬಿಚ್ಚಿಡುತ್ತದೆ. ಅದ...

Advertisement
1/13

ಗರುಡ ಪುರಾಣ ಸನಾತನ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದು ಎಂದು ಹೆಸರು ಪಡೆದಿರುವ ಈ ಗ್ರಂಥ. ಅನೇಕ ಮಹತ್ವದ ಮಾಹಿತಿಯನ್ನು ತೋರಿಸಿ ಕೊಡುತ್ತದೆ. ಹಲವು ಹಂಶಗಳನ್ನು ಬಿಚ್ಚಿಡುತ್ತದೆ. ಅದರಲ್ಲೂ ಸಾವಿನ ನಂತರ ಹಾಗು ಸಾವಿಗೂ ಮುನ್ನ ಮಾನವನಲ್ಲಿ ಆಗುವ ಬದಲಾವಣೆಗಳನ್ನು ಗರುಡ ಪುರಾಣ ಬಿಚ್ಚಿಡುತ್ತದೆ.  

2/13

ವಿಶ್ವದ ಸೃಷ್ಟಿಕರ್ತನಾದ ವಿಷ್ಣು ಈ ಗರುಡ ಪುರಾಣವನ್ನು ತನ್ನ ಭಕ್ತರಿಗಾಗಿ ಜಗತ್ತಿನ ಜನರಿಗಾಗಿ ಸಾರಿದ ಕಥೆ ಎಂದು ನಂಬಲಾಗುತ್ತದೆ.  

3/13

ಈ ಗ್ರಂಥದಲ್ಲಿ ಸಾವಿನ ಮೊದಲು ಹಾಗು ಸಾವಿನ ನಂತರ ಮನುಷ್ಯನಲ್ಲಿ ಆಗುವ ಬದಲಾವಣೆಗಳನ್ನು ವಿವರಿಸಲಾಗಿದೆ.  

4/13

ಇದೇ ಕಾರಣದಿಂದ ಜನರು ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೆ, ಈ ಗ್ರಂಥವನ್ನು ಪಠಿಸುತ್ತಾರೆ ಕಾರಣ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ.  

5/13

ಗರುಡ ಪುರಾಣ ಒಂದು ಅತ್ಯಂತ ನಿಗೂಡ ಗ್ರಂಥಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ಗ್ರಂಥವನ್ನು ನಾವು ಮನೆಯಲ್ಲಿಟ್ಟುಕೊಳ್ಳಬಾರದು.  

6/13

ಈ ಗ್ರಂಥ ಮನುಷ್ಯನ ಸಾವಿನ ಕುರಿತು ಹಲವು ವಿಶಯಗಳನ್ನು ಬಿಚ್ಚಿಡುತ್ತದೆ. ನಿಗೂಡ ಅಂಶಗಳನ್ನು ತೋರಿಸಿ ಕೊಡುತ್ತದೆ.  

7/13

ಈ ಗ್ರಂಥದ ಪ್ರಕಾರ ಮನುಷ್ಯನಿಗೆ ಸಾವು ಎದುರಾದಾಗ ಹಲವಾರು ಬದಲಾವಣೆಯಾಗಿತ್ತದೆಯಂತೆ ಸಾವಿನ ಮುನ್ನ ಹಲವಾರು ವಿಷಯಗಳು ಕಾಣಿಸಲು ಪ್ರಾರಂಭಿಸುತ್ತವೆಯಂತೆ.  

8/13

ಮನುಷ್ಯನಿಗೆ ಸಾವು ಸಮೀಪಿಸಿದಾಗ ಸಾವನ್ನಪ್ಪಿದ ಪೂರ್ವಜರು ಕಾಣಿಸಲು ಆರಂಭಿಸುತ್ತಾರಂತೆ. ತಮ್ಮತ್ತ ಬರುವಂತೆ ಕರೆಯುತ್ತರಂತೆ.  

9/13

ಕನಸ್ಸಿನಲ್ಲಿಯೂ ಪೂರ್ವಜರು ಕಾಣಲು ಪ್ರಾರಂಭಿಸುತ್ತಾರೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.  

10/13

ಗರುಡ ಪುರಾಣದಲ್ಲಿ ಮನುಷ್ಯನಿಗೆ ಸಾವು ಸಮೀಪಿಸಿದಾಗ ತಾನು ಹಿಂದೆ ಮಾಡಿದ ಎಲ್ಲ ಕೆಲಸಗಳು ಕಣ್ಣ ಮುಂದೆ ಹಾದು ಹೋಗುತ್ತದೆ ಎಂದು ಉಲ್ಲೇಖಿಸಲಾಗಿದೆ.  

11/13

ಗರುಡ ಪುರಾಣದಲ್ಲಿ ಸಾವು ಸಂಭವಿಸಿದಾಗ ಮನುಷ್ಯನಿಗೆ ನಿಗೂಡ ಬಾಗಿಲು ಕಾಣಿಸುತ್ತದೆಯಂತೆ. ಬಾಗಿಲು ತೆಗೆದು ಯಾವುದೊ ಬಿಂಬ ಬೆಳಕಿನ ಕಿರಣಗಳ ಮಧ್ಯೆ ನಿಂತಂತೆ ಭಾಸವಾಗುತ್ತದೆಯಂತೆ.  

12/13

ಸಾಮಾನ್ಯವಾಗಿ ನಾವು ನಮ್ಮ ಪ್ರತಿಬಿಂಬವನ್ನು ನೀರು ಎಣ್ಣೆ ಇಂತವುಗಳಲ್ಲಿ ಕಾಣಬಹುದು ಆದರೆ ಸಾವು ಸಮೀಪಿಸಿದಾಗ ಮನುಷ್ಯನಿಗೆ ಆತನ ನೆರಳು ಕಾಣುವುದಿಲ್ಲವಂತೆ.  

13/13

ಗರುಡ ಪುರಾಣದ ಪ್ರಕಾರ ಸಾವು ಹತ್ತಿರ ಸಮೀಪಿಸಿದಾಗ ವಿಚಿತ್ರ ಕಪ್ಪು ಬಿಂಬಗಳು ಕಾಣುತ್ತವೆಯಂತೆ. ಅವರನ್ನು ಯಮದೂತರು ಎಂದು ನಂಬಲಾಗಿದ್ದು. ಹೀಗೆ ಕಂಡರೆ ಅದು ಸಾವಿನ ಮುನ್ಸೂಚನೆ ಎನ್ನುತ್ತದೆ ಗರುಡ ಪುರಾಣ.  





Read More