PHOTOS

ಈ ರಾಶಿಯವರ ಮೇಲೆ ಸದಾ ಇರುತ್ತದೆ ಆಂಜನೇಯನ ಕೃಪೆ.!

ಾವ ಸಂಕಟವನ್ನು ಬಾರದಂತೆ ನೋಡಿಕೊಳ್ಳುತ್ತಾನೆ ಎನ್ನುವುದು ನಂಬಿಕೆ. ಜ್ಯೋತಿಷ್ಯದಲ್ಲಿ ಆಂಜನೇಯನ ಕೃಪೆಗೆ ಪಾತ್ರರಾಗ...

Advertisement
1/4
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿ :ಜ್ಯೋತಿಷಿಗಳ ಪ್ರಕಾರ, ಕುಂಭ ರಾಶಿಯವರ ಮೇಲೆ ಆಂಜನೇಯ ಸ್ವಾಮಿ   ಕರುಣಾಮಯಿಯಾಗಿರುತ್ತಾನೆ. ಹನುಮಂತನ ಕೃಪೆಯಿಂದ ಕುಂಭ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.  ಆರ್ಥಿಕ ಸಂಕಷ್ಟ ಎದುರಾಗಲು ಬಿಡುವುದಿಲ್ಲ. ಆಂಜನೇಯನ ಕೃಪೆಯಿಂದ ಈ ರಾಶಿಯವರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. 

2/4
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರ ಮೇಲೆ ಹನುಮಂತನ ವಿಶೇಷ ಆಶೀರ್ವಾದ  ಮಂಗಳವಾರದಂದು ಭಜರಂಗಬಲಿಯನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾನೆ. ಅಷ್ಟೇ ಅಲ್ಲ ಅವರ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದೇ ಇಲ್ಲ. 

3/4
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ : ಜ್ಯೋತಿಷ್ಯದ ಪ್ರಕಾರ,  ಆಂಜನೇಯನ ನೆಚ್ಚಿನ ರಾಶಿಗಳಲ್ಲಿ ಸಿಂಹ ರಾಶಿ ಕೂಡಾ ಒಂದು.  ಈ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತದೆ. ಸಿಂಹ ರಾಶಿಯವರು ಮಂಗಳವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ, ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ. 

4/4
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ : ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿ  ಆಂಜನೇಯನ ನೆಚ್ಚಿನ ರಾಶಿಗಳಲ್ಲಿ ಒಂದು. ಆಂಜನೇಯ ಸ್ವಾಮಿಯು ಈ ರಾಶಿಯವರ ಮೇಲೆ ವಿಶೇಷ ದಯೆ ತೋರುತ್ತಾನೆ. ಮೇಷ ರಾಶಿಯ ಜನರು ಮಂಗಳವಾರ ಹನುಮಾನ್ ದೇವರನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. 





Read More