PHOTOS

ಗರುಡ ಪುರಾಣದ ಈ 5 ವಿಷಯಗಳನ್ನು ಪಾಲಿಸಿದರೆ ಮುಂದಿನ 7 ತಲೆಮಾರು ಕೂಡಾ ಸುಖವಾಗಿರುತ್ತದೆಯಂತೆ

ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. 

...
Advertisement
1/5
ದೇವತೆಗೆ ಅರ್ಪಣೆ
ದೇವತೆಗೆ ಅರ್ಪಣೆ

ಗುರುಪುರಾಣದ ಪ್ರಕಾರ, ಮಾಡಿದ ಅಡುಗೆಯನ್ನು ನಾವು ಸೇವಿಸುವ ಮುನ್ನಆರಾಧ್ಯ ದೇವತೆಗೆ  ಅರ್ಪಿಸುವ ಮನೆಯಲ್ಲಿ, ದೇವರು ನೆಲೆಸುತ್ತಾನೆ. ಹಾಗೆಯೇ ಅನ್ನಪೂರ್ಣ ದೇವಿಯ ಕೃಪೆಯಿಂದ ಆ ಮನೆಯಲ್ಲಿ ಹಣ, ಅನ್ನದ ಕೊರತೆ ಎದುರಾಗುವುದಿಲ್ಲ. 

2/5
ಧಾರ್ಮಿಕ ಗ್ರಂಥಗಳ ಪಠಣ
ಧಾರ್ಮಿಕ ಗ್ರಂಥಗಳ ಪಠಣ

ಗರುಡ ಪುರಾಣದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಧಾರ್ಮಿಕ ಗ್ರಂಥಗಳ ಜ್ಞಾನವನ್ನು ಹೊಂದಿರಬೇಕು. ಧಾರ್ಮಿಕ ಗ್ರಂಥಗಳ ಜ್ಞಾನವನ್ನು ಪಡೆಯಲು, ಅದನ್ನು ಪಠಿಸುವುದು ಅವಶ್ಯಕ. 

3/5
ಅನ್ನದಾನ
ಅನ್ನದಾನ

ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಸಿದವರಿಗೆ ಅನ್ನದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಸಿದವನ ಪ್ರಾರ್ಥನೆಯು ಸಾರ್ವಕಾಲಿಕ ಉಪಯೋಗಕ್ಕೆ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಆಹಾರವನ್ನು ದಾನ ಮಾಡಬೇಕು.

4/5
ಪೂಜೆ
 ಪೂಜೆ

ಧಾರ್ಮಿಕ ನಂಬಿಕೆಯ ಪ್ರಕಾರ, ಪ್ರತಿಯೊಂದು ಕುಲಕ್ಕೂ ಆರಾಧ್ಯ ದೇವತೆ ಇರುತ್ತದೆ. ವಿಶೇಷ ದಿನಾಂಕಗಳಂದು ಯಾವರಿಗೆ  ಪೂಜೆಯನ್ನು ನೆರವೇರಿಸಬೇಕು. ಗರುಡ ಪುರಾಣದ ಪ್ರಕಾರ, ಈ ಪೂಜೆಯ ಫಲ ಏಳು ತಲೆಮಾರುಗಳವರೆಗೆ ಲಭಿಸುತ್ತದೆ. 

5/5
ಧ್ಯಾನ
ಧ್ಯಾನ

ಗರುಡ ಪುರಾಣದ ಪ್ರಕಾರ, ಧ್ಯಾನದಿಂದ ದೋಷಗಳು ದೂರವಾಗುತ್ತವೆ. ಅದೇ ಸಮಯದಲ್ಲಿ, ಮನಸ್ಸು ಶಾಂತವಾಗಿರುತ್ತದೆ . ಮನೆಯಲ್ಲಿ ಸಂತೋಷ ಮತ್ತು ಶಾಂತಿ ಕೂಡ ಇರುತ್ತದೆ.





Read More