PHOTOS

ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !

ವಿಸಿದರೆ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಮಾತ್ರವಲ್ಲ ಈ ತರಕಾರಿಯನ್ನು ಶುಗರ್ ಗೆ ಶಾಶ್ವತ ಪ...

Advertisement
1/9
ಆಹಾರ ಬಹಳ ಮುಖ್ಯ
ಆಹಾರ ಬಹಳ ಮುಖ್ಯ

ಮಧುಮೇಹ ಇದ್ದಾಗ ಮೊದಲು ಮಾಡಬೇಕಾದ ಕೆಲಸವೆಂದರೆ ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸುವುದು.ಇಲ್ಲವಾದರೆ ಬ್ಲಡ್ ಶುಗರ್ ಏರುಪೇರು ಆಗುವುದು  ಖಂಡಿತಾ.

2/9
ಈ ತರಕಾರಿ ಬೆಸ್ಟ್
ಈ ತರಕಾರಿ ಬೆಸ್ಟ್

ಕೆಲವು ಆಹಾರ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಥಟ್ ಅಂತ ಇಳಿದು ಬಿಡುತ್ತದೆ.ಅಂಥಹ ಆಹಾರ ಪದಾರ್ಥ ಸೇವಿಸುವುದರಿಂದ ಶುಗರ್ ಯಾವತ್ತಿಗೂ ನಾರ್ಮಲ್ ಆಗಿ ಉಳಿಯುತ್ತದೆ.    

3/9
ತೊಂಡೆಕಾಯಿ
ತೊಂಡೆಕಾಯಿ

ಪುಟ್ಟ ತರಕಾರಿಯಾಗಿರುವ ತೊಂಡೆಕಾಯಿ ಸೇವನೆ ಶುಗರ್ ಅನ್ನು ನಾರ್ಮಲ್ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.     

4/9
ಶುಗರ್ ನಿಯಂತ್ರಣಕ್ಕೆ ತೊಂಡೆಕಾಯಿ
ಶುಗರ್ ನಿಯಂತ್ರಣಕ್ಕೆ ತೊಂಡೆಕಾಯಿ

ಶುಗರ್ ನಿಯಂತ್ರಣ ಮಾಡುವ ಅಂಶಗಳು ತೊಂಡೆಕಾಯಿಯಲ್ಲಿ ಕಂಡು ಬರುತ್ತದೆ.  ಕ್ಯಾಲ್ಸಿಯಂ,ವಿಟಮಿನ್ ಬಿ1, ವಿಟಮಿನ್ ಬಿ2,ವಿಟಮಿನ್ ಸಿ,ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶದಂತಹ ಗುಣಗಳು ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.   

5/9
ಈ ಅಂಶಗಳೇ ಕಾರಣ
ಈ ಅಂಶಗಳೇ ಕಾರಣ

ತೊಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಂಶವಿದ್ದು,ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ಶುಗರ್ ಕಡಿಮೆಯಾಗಲು ಇದೂ ಒಂದು ಕಾರಣ.   

6/9
ಶಾಶ್ವತ ಪರಿಹಾರ
ಶಾಶ್ವತ ಪರಿಹಾರ

ತೊಂಡೆಕಾಯಿಯ ಗ್ಲೈಸೆಮಿಕ್ ಇಂಡೆಕ್ಸ್ ಕೂಡಾ ಕಡಿಮೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

7/9
ಹೇಗೆ ಬೇಕಾದರೂ ತಿನ್ನಿ
ಹೇಗೆ ಬೇಕಾದರೂ ತಿನ್ನಿ

ಈ ತರಕಾರಿಯನ್ನು ಹೀಗೆಯೇ ತಿನ್ನಬೇಕು ಎನ್ನುವ ನಿಯಮವಿಲ್ಲ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಸೇವಿಸಬಹುದು.ಆದರೆ ಎಣ್ಣೆ,ಮಸಾಲೆ ಕಡಿಮೆಯಿದ್ದರೆ ಸಾಕು.   

8/9
ಸಂಪೂರ್ಣ ನಿಯಂತ್ರಣ
ಸಂಪೂರ್ಣ ನಿಯಂತ್ರಣ

ಇನ್ನು ರಾತ್ರಿ ಊಟಕ್ಕೆ ತೊಂಡೆಕಾಯಿ ಸೇವಿಸಿದರೆ ಇದು ಬೆಳಗ್ಗೆಯಷ್ಟರಲ್ಲಿ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತದೆ ಎನ್ನಲಾಗಿದೆ.

9/9
ಮಧುಮೇಹಕ್ಕೆ ಪರಿಹಾರ
ಮಧುಮೇಹಕ್ಕೆ ಪರಿಹಾರ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ  





Read More