PHOTOS

ಇವರೇ ಈ ಬಾರಿಯ ಬಿಗ್ ಬಾಸ್ ವಿನ್ನರ್! ನಿಜವಾಗುವುದೇ ಇಬ್ಬರು ಗುರೂಜಿಗಳ ಭವಿಷ್ಯವಾಣಿ

ೇ ಹೇಳಬಹುದಾದವರು ಈಗ ಮನೆಯೊಳಗೆ ಉಳಿದುಕೊಂಡಿದ್ದಾರೆ. ಹಾಗಾಗಿ ಯಾರು ಕಪ್ ಎತ್ತುತ್ತಾರೆ ಎನ್ನುವುದನ...

Advertisement
1/6
ಕನ್ನಡ ಬಿಗ್ ಬಾಸ್
ಕನ್ನಡ ಬಿಗ್ ಬಾಸ್

ಎಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಈಗ ಬಾಸ್ ದಿನೇ ದಿನೇ ರೋಚಕತೆ ಪಡೆದುಕೊಳ್ಳುತ್ತಿದೆ. ಇಲ್ಲಿ ಗೆಲ್ಲುವವರು ಯಾರು ಎನ್ನುವುದನ್ನು ಊಹಿಸುವುದೇ  ಕಷ್ಟವಾಗಿದೆ. 

2/6
ನಿತ್ಯ ಜಗಳ
ನಿತ್ಯ ಜಗಳ

ಸದ್ಯ ಈ ಬಾರಿಯ ಬಿಗ್ ಬಾಸ್ ಜಗಳ ಕದನಕ್ಕೆ ಹೆಸರಾಗಿದೆ. ಇಲ್ಲಿ ಯಾವ ಟಾಸ್ಕ್ ನೀಡಿದರೂ ಅದು ಅಂತ್ಯವಾಗುವುದು ಜಗಳದ ಮೂಲಕವೇ. 

3/6
ಹಠಕ್ಕೆ ಬಿದ್ದಿರುವ ಸ್ಪರ್ಧಿಗಳು
 ಹಠಕ್ಕೆ ಬಿದ್ದಿರುವ ಸ್ಪರ್ಧಿಗಳು

ಈ ಬಾರಿಯ ಪ್ರತಿಯೊಬ್ಬ ಸ್ಪರ್ಧಿಯೂ ತಾನು ಗೆಲ್ಲಲೇ ಬೇಕು, ಕಪ್ ಎತ್ತಲೇ ಬೇಕು ಎನ್ನುವ ಹಠಕ್ಕೆ ಬಿದ್ದು ಆಡುತ್ತಿದ್ದಾರೆ. 

4/6
ಕಪ್ ಗೆಲ್ಲುವವರು ಯಾರು ?
ಕಪ್ ಗೆಲ್ಲುವವರು ಯಾರು ?

ಇನ್ನು ಈ ಬಾರಿ ಕಪ್ ಗೆಲ್ಲುವವರು ಯಾರು ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ತಕ್ಕಂತೆ ಇಬ್ಬರು ಗುರೂಜಿಗಳು ಇ ಬಾರಿ ಟ್ರೋಫಿ ಯಾರು ಗೆಲ್ಲಬಹುದು ಎನ್ನುವುದನ್ನು ಹೇಳಿದ್ದಾರೆ. 

5/6
ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?
ಬ್ರಹ್ಮಾಂಡ ಗುರೂಜಿ ಹೇಳಿದ್ದೇನು?

ಬ್ರಹ್ಮಾಂಡ ಗುರೂಜಿ ಪ್ರಕಾರ ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಅವರು ಫಿನಾಲೆವರೆಗೆ ದೊಡ್ಮನೆಯಲ್ಲಿ ಉಳಿಯುತ್ತಾರೆಯಂತೆ. ಆದರೆ ಗೆಲ್ಲುವುದು ಯಾರು ಎನ್ನುವುದನ್ನು ನಿಖರವಾಗಿ ಹೇಳಲಿಲ್ಲ.

6/6
ಆರ್ಯವರ್ಧನ್ ಗುರೂಜಿ ಅಭಿಪ್ರಾಯ
ಆರ್ಯವರ್ಧನ್ ಗುರೂಜಿ  ಅಭಿಪ್ರಾಯ

ಇನ್ನು ಮೀನ ರಾಶಿಯವರು ಈ ಬಾರಿ ಟ್ರೋಫಿ  ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವುದು ಆರ್ಯವರ್ಧನ್ ಗುರೂಜಿ  ಅಭಿಪ್ರಾಯ. ವರ್ತೂರು ಸಂತೋಷ್ ಅವರು ಸೈಲೆಂಟ್ ಆಗಿದ್ದು ಬಿಗ್ ಬಾಸ್ ಟ್ರೋಫಿ ಗೆದ್ದರೂ ಗೆಲ್ಲಬಹುದು ಎಂದಿದ್ದಾರೆ. 





Read More