PHOTOS

ನಟನೊಂದಿಗೆ ಈ ಜಾಗಕ್ಕೆ ಹೋಗುವುದೆಂದರೆ ತುಂಬಾ ಇಷ್ಟ!ಇದೇ ಮೊದಲ ಬಾರಿಗೆ ಗೆಳೆಯನೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಅನುಶ್ರೀ

ಸೊನ್ನೆಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿ ಇಂದು ತನಗೆ ಸರಿಸಾಟಿ ಯಾರೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ ಛಲಗಾತಿ. 
 

...
Advertisement
1/7
ಛಲಗಾತಿ
ಛಲಗಾತಿ

ಸೊನ್ನೆಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿ ಇಂದು ತನಗೆ ಸರಿಸಾಟಿ ಯಾರೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ ಛಲಗಾತಿ. 

2/7
ಕೆಲಸವೇ ಎಲ್ಲಾ
ಕೆಲಸವೇ ಎಲ್ಲಾ

ಇಂದು ಅನುಶ್ರೀ ಬಳಿ  ಹಣ, ಯಶಸ್ಸು,ಕೀರ್ತಿ ಎಲ್ಲವೂ ಇದೆ.ಎಲ್ಲವೂ ಅವರ ಪರಿಶ್ರಮದ ಫಲ. 

3/7
ಬಹಳ ಗೆಳೆಯರು
ಬಹಳ ಗೆಳೆಯರು

ಅನುಶ್ರೀಗೆ ಚಿತ್ರರಂಗದಲ್ಲಿ ಬಹಳಷ್ಟು ಮಂದಿ ಗೆಳೆಯರಿದ್ದಾರೆ. ಅದರಲ್ಲಿ ರಾಜ್ ಬಿ ಶೆಟ್ಟಿ ಕೂಡಾ ಒಬ್ಬರು. 

4/7
ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ತನ್ನ ಬದುಕಿನ ಯೋಚನೆಯನ್ನೇ ಬದಲಿಸಿದ ವ್ಯಕ್ತಿ ಎನ್ನುತ್ತಾರೆ ಅನುಶ್ರೀ. ತನ್ನ ಆಧ್ಯಾತ್ಮ ಗುರು ರಾಜ್ ಬಿ ಶೆಟ್ಟಿ ಎಂದು ಹೇಳುತ್ತಾರೆ.

5/7
ಮೀನೂಟ
 ಮೀನೂಟ

ಮಂಗಳೂರಿಗೆ ಬಂದಾಗ ರಾಜ್ ಬಿ ಶೆಟ್ಟಿಯೊಂದಿಗೆ ಮೀನೂಟದ ಹೋಟೆಲ್ ಗೆ ಹೋಗುವುದು, ಅಲ್ಲಿಯ ಖಾದ್ಯಗಳ ರುಚಿಯನ್ನು  ಟ್ರೈ ಮಾಡುವುದೆಂದರೆ  ಅನುಶ್ರೀಗೆ ತುಂಬಾ ಇಷ್ಟವಂತೆ.   

6/7
ಸಣ್ಣ ಹೋಟೆಲ್ ಆದರೂ ಸರಿ
ಸಣ್ಣ ಹೋಟೆಲ್ ಆದರೂ ಸರಿ

ಅದು ದೊಡ್ಡ ಹೋಟೆಲ್ ಆಗಬೇಕೆಂದಿಲ್ಲ. ರಸ್ತೆ ಬದಿಯ ಸಣ್ಣ ಪುಟ್ಟ  ಹೋಟೆಲ್ ಗಳಲ್ಲಿಯೂ ಊಟ ಸವಿಯುತ್ತಾರೆಯಂತೆ.ಹೀಗೆ ಮಾತನಾಡುವಾಗ ಮಂಗಳೂರಿನ ಕೆಪಿಟಿ ಬಳಿಯ ಸಣ್ಣ ಹೋಟೆಲ್ ಬಗ್ಗೆಯೂ ಮಾತನಾಡಿದ್ದಾರೆ. 

7/7
ಪ್ರೀತಿ ಮುಖ್ಯ
ಪ್ರೀತಿ ಮುಖ್ಯ

ನನಗೆ ಅಲ್ಲಿ ಸಿಗುವ ಪ್ರೀತಿ, ಆತಿಥ್ಯ ನೆಮ್ಮದಿ ಬಹಳ ಇಷ್ಟ ಎಂದು ಅನುಶ್ರೀ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಜಾಗವನ್ನು ಕೂಡಾ ಅನುಶ್ರೀಗೆ ಪರಿಚಯಿಸಿದ್ದು ರಾಜ್ ಅಂತೆ. 





Read More