ಆಚಾರ್ಯ ಚಾಣಕ್ಯರ ಪ್ರಕಾರ ಕೆಟ್ಟ ಸಮಯ ಬರುವ ಮುನ್ನ ಈ 3 ಚಿನ್ಹೆಗಳು ಕಾಣಿಸಿಕೊಳ್ಳುತ್ತವೆಯಂತೆ!

Zee Kannada News Desk

ಆಚಾರ್ಯ ಚಾಣಕ್ಯರು ಅನೇಕ ಬದುಕುವ ಮಾರ್ಗಗಳ ಕುರಿತು ಬಿಚ್ಚಿಟ್ಟಿದ್ದಾರೆ. ಚಾಣಕ್ಯ ಆಚಾರ್ಯರ ನೀತಿಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಮಗೆ ತೊಂದರೆಗಳು ಎದುರಾಗುವುದಿಲ್ಲ.

Zee Kannada News Desk

ತುಳಸಿ ಗಿಡ

ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ನೆಟ್ಟ ತುಳಸಿ ಗಿಡ ಒಣಗುವುದು ಒಳ್ಳೆಯ ಸೂಚನೆ ಅಲ್ಲ.

Zee Kannada News Desk

ಗಿಡ ಒಣಗುವುದು

ಮನೆಯ ಮುಂದೆ ನೆಟ್ಟ ತುಳಸಿ ಗಿಡ ಒಂದು ವೇಳೆ ಒಣಗಲು ಆರಂಭಿಸಿದರೆ, ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಅರ್ಥ.

Zee Kannada News Desk

ಹಠಾತ್‌ ತೊಂದರೆ

ಮನೆಯಲ್ಲಿ ಹಠಾತ್‌ ತೊಂದರೆಗಳು ಕಾಣಿಸಿಕೊಳ್ಳಲು ಆರಂಭಿಸಿದರೆ ಖಂಡಿತ ದೊಡ್ಡದಾಗಿ ಏನೋ ತೊಂದರೆ ಸಂಭವಸಲಿದೆ ಎಂದರ್ಥ.

Zee Kannada News Desk

ಗಾಜು ಹೊಡೆಯುವುದು

ಮನೆಯಲ್ಲಿ ಗಾಜು ಹೊಡೆದರೆ ಮನೆಯಲ್ಲಿ ತೊಂದರೆಗಳು ಶುರುವಾಗಲಿದೆ ಎನ್ನುವುದಕ್ಕೆ ಮುನ್ಸೂಚನೆ.

Zee Kannada News Desk

ಗೌರವ

ಹಿರಿಯರನ್ನು ಗೌರವಿಸದ ಮನೆಯಲ್ಲಿ ಎಂದಿಗೂ ಸಮೃದ್ಧಿ ನೆಲಸುವುದಿಲ್ಲ ಎಂದು ಚಾಣಕ್ಯ ನೀತಿ ಹೇಳುತ್ತದೆ.

Zee Kannada News Desk
Read Next Story