ಆಚಾರ್ಯ ಚಾಣಕ್ಯರ ಈ ಶ್ಲೋಕಗಳೆ ನಿಮ್ಮ ಜೀವನಕ್ಕೆ ಪ್ರೇರಣೆ..!

Zee Kannada News Desk

ಅವಮಾನ

ಅವಮಾನದಿಂದ ತುಂಬಿರುವ ಜೀವನವೂ ಸಾವಿಗಿಂತಲೂ ಹೆಚ್ಚು ನೋವನ್ನುಂಟು ಮಾಡುತ್ತದೆ.

Zee Kannada News Desk

ಸ್ವಂತ ಲಾಭ

ಸ್ವಂತ ಲಾಭಕ್ಕಾಗಿ ತಮ್ಮ ಗೌರವವನ್ನು ತ್ಯಾಗ ಮಾಡಲು ಹಿಂಜರಿಯದವರು ನರಿಗಳಂತೆ.

Zee Kannada News Desk

ಆತ್ಮಗೌರವ

ಯಾವುದೇ ಕೆಲಸಕ್ಕಾಗಿ ಆತ್ಮಗೌರವವನ್ನು ಪಣಕ್ಕಿಡುವುದಕ್ಕಿಂತ ಸಾವನ್ನು ಒಪ್ಪಿಕೊಳ್ಳುವುದು ಉತ್ತಮ ಎಂದು ಚಾಣಕ್ಯ ಹೇಳುತ್ತಾರೆ.

Zee Kannada News Desk

ಬಡತನ

ಅವಮಾನದಲ್ಲಿ ಸಾಯುವುದಕ್ಕಿಂತ ಬಡತನದ ಜೀವನವು ಉತ್ತಮ.

Zee Kannada News Desk

ಸ್ವಾಭಿಮಾನ

ನಿಮ್ಮ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ, ಅದು ನಿಮ್ಮ ಜೀವನದ ದೊಡ್ಡ ಆಸ್ತಿ.

Zee Kannada News Desk

ಸಮಾಜದಲ್ಲಿ ಗೌರವ

ಸ್ವಾಭಿಮಾನದಿಂದ ಬದುಕುವವನು ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ, ಸಹಾಯ ಮಾಡುತ್ತಾನೆ ಆದರೆ ಸಹಾಯವನ್ನು ಬೇಡುವುದಿಲ್ಲ.

Zee Kannada News Desk

ಸಂತೋಷದ ಜೀವನ

ಸಂತೋಷದ ಜೀವನಕ್ಕೆ ಕೇವಲ ಎರಡು ಮಾರ್ಗಗಳಿವೆ: ಗೌರವ ಮತ್ತು ಕಷ್ಟಪಟ್ಟು ಗಳಿಸಿದ ಹಣ.

Zee Kannada News Desk
Read Next Story