Home> Karnataka
Advertisement

ರಾಜ್ಯದಲ್ಲಿ ತರಕಾರಿ ಬೆಲೆ ಕೊಂಚ ಏರಿಳಿತ: ಇಂದಿನ ದರ ಇಂತಿದೆ

ಕೆಲವೊಂದು ತರಕಾರಿ ದರದಲ್ಲಿ ಮಾತ್ರ ಕೊಂಚ ಏರಿಳಿತ ಕಂಡುಬಂದಿದ್ದು, ಉಳಿದಂತೆ ಹಿಂದಿನ ದರವೇ ಇದೆ.

 ರಾಜ್ಯದಲ್ಲಿ ತರಕಾರಿ ಬೆಲೆ ಕೊಂಚ ಏರಿಳಿತ: ಇಂದಿನ ದರ ಇಂತಿದೆ

ಬೆಂಗಳೂರು: ಇಂದಿನ ತರಕಾರಿ ಬೆಲೆಯಲ್ಲಿ ಯಾವುದೇ ಏರಿಳಿತವಾಗದೆ ಸ್ಥಿರವಾಗಿ ಮುಂದುವರೆದಿದೆ. ಕೆಲವೊಂದು ತರಕಾರಿ ದರದಲ್ಲಿ ಮಾತ್ರ ಕೊಂಚ ಏರಿಳಿತ ಕಂಡುಬಂದಿದ್ದು, ಉಳಿದಂತೆ ಹಿಂದಿನ ದರವೇ ಇದೆ. ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ತರಕಾರಿಗಳ ಇಂದಿನ ಬೆಲೆ ಹೀಗಿದೆ. 

ಇದನ್ನು ಓದಿ: Dr Rajkumar Birthday: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಡಾ.ರಾಜ್ ಸ್ಮರಣೆ

ಹಣ್ಣು ಹುರಳೀಕಾಯಿ 92 ರೂ. 
ಬದನೆಕಾಯಿ (ಬಿಳಿ) 28 ರೂ. (ಏರಿಕೆ) 
ಬದನೆಕಾಯಿ (ಗುಂಡು) 39 ರೂ. (ಏರಿಕೆ)
ಬೀಟ್‍ರೂಟ್ 25 ರೂ.
ಹಾಗಲಕಾಯಿ 42 ರೂ.
ಸೌತೆಕಾಯಿ 32ರೂ. (ಏರಿಕೆ)
ದಪ್ಪ ಮೆಣಸಿನಕಾಯಿ-95 ರೂ.
ಹಸಿಮೆಣಸಿನಕಾಯಿ 64 ರೂ.
ತೆಂಗಿನಕಾಯಿ ದಪ್ಪ 37 ರೂ.
ನಾಟಿ ಕ್ಯಾರೆಟ್‌ 39 ರೂ.
ನುಗ್ಗೇಕಾಯಿ 42 ರೂ.
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 31 ರೂ.
ಮೂಲಂಗಿ 28 ರೂ.
ಟೊಮ್ಯಾಟೋ 47 ರೂ.
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 78 ರೂ.
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 235 ರೂ.( ಒಂದಕ್ಕೆ 15)
ಪುದೀನ 34 ರೂ.
ಪಾಲಾಕ್ ಸೊಪ್ಪು 38 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More