Home> Karnataka
Advertisement

ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮೂಲಕ ಕಾಲೆಳೆದ ಕೆ.ಎಸ್. ಈಶ್ವರಪ್ಪ!

ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು(ಕಂಪ್ಲಿ ಗಣೇಶ್ ಬಿಟ್ಟು) ಎಂದು ಟ್ವೀಟ್ ಮಾಡಿ ಮೈತ್ರಿ ಪಕ್ಷದ ಬಗ್ಗೆ ಕೆ.ಎಸ್. ಈಶ್ವರಪ್ಪ ವ್ಯಂಗ್ಯ

ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮೂಲಕ ಕಾಲೆಳೆದ ಕೆ.ಎಸ್. ಈಶ್ವರಪ್ಪ!

ಬೆಂಗಳೂರು: ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ,  ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು(ಕಂಪ್ಲಿ ಗಣೇಶ್ ಬಿಟ್ಟು) ಎಂದು ಮೈತ್ರಿ ಪಕ್ಷದ ನಾಯಕರ ಕಾಲೆಳೆದಿದ್ದಾರೆ.

ಗುರುವಾರದಿಂದ ಕಲಾಪದಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ-

1. ಮಾನ್ಯ ಸಭಾಧ್ಯಕ್ಷರೇ
2. ನಾವು ಇನ್ನೂ ಬಹಳ ಜನ ಚರ್ಚೆ ಮಾಡೋದಿದೆ.
3. ದಯವಿಟ್ಟು ಅವಕಾಶ ಮಾಡಿಕೊಡಿ.
4. ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು

(ಕಂಪ್ಲಿ ಗಣೇಶ್ ಬಿಟ್ಟು 😂)

ಇಷ್ಟು ಬಿಟ್ಟು ಇವತ್ತು ಆದರೂ ಏನಾರ ಚರ್ಚೆ ಮಾಡಿ. ರಾಜ್ಯದ ಜನ ನೋಡುತ್ತಾ ಇದ್ದಾರೆ ಎಂದು ಸದನದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

Read More