Home> Karnataka
Advertisement

ನಾಳೆಯಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಚಾಲನೆ

ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯಾಗಿರುವ ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ನಾಳೆ ಚಾಲನೆ ದೊರೆಯಲಿದೆ.ಸೇವಾ ಸಿಂಧು ಪೊರ್ಟಲ್ ಉನ್ನತ್ತಿಕರಣಕಾಗಿ ಅರ್ಜಿ ವಿಳಂಬ ವಾಗಿತ್ತು.ಈಗ ಭಾನುವಾರದಂದು ಮತ್ತೆ ಅರ್ಜಿ ಸಲ್ಲಿಕೆ ಚಾಲನೆ ನೀಡಲಾಗುತ್ತಿದೆ.

ನಾಳೆಯಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಚಾಲನೆ

ಬೆಂಗಳೂರು: ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯಾಗಿರುವ ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ನಾಳೆ ಚಾಲನೆ ದೊರೆಯಲಿದೆ.ಸೇವಾ ಸಿಂಧು ಪೊರ್ಟಲ್ ಉನ್ನತ್ತಿಕರಣಕಾಗಿ ಅರ್ಜಿ ವಿಳಂಬ ವಾಗಿತ್ತು.ಈಗ ಭಾನುವಾರದಂದು ಮತ್ತೆ ಅರ್ಜಿ ಸಲ್ಲಿಕೆ ಚಾಲನೆ ನೀಡಲಾಗುತ್ತಿದೆ.

ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಫಲಾನುಭವಿನಗಳು ಆಧಾರ್ ನಂಬರ್ ಜೊತೆ ಆರ್ ಆರ್ ನಂಬರ್ ಕಡ್ಡಾಯವಾಗಿ ಜೊಡಣೆ ಮಾಡಬೇಕು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು,

ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಹ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು

 ಬೆಸ್ಕಾಂ ನ ಸ್ಥಳೀಯ ಕಛೇರಿಯಲ್ಲಿ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕ್ಕೆ ಗೆ ಅವಕಾಶವಿದೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ 1912 ಗೆ  24/7 ಕರೆ ಮಾಡಬಹುದು 

ಸೇವಾ ಸಿಂಧುವಿನ ವೆಬ್ಸೈಟ್ ಆದ (https://sevasindhugs.karnataka.gov.in/gruhajyothi ಇದರ ಮೂಲಕ ಅರ್ಜಿ ಸಲ್ಲಿಸಬಹುದು. ಈ ಗೃಹಜ್ಯೋತಿ ಯೋಜನೆ ಅಡಿ ಒಟ್ಟು 2.14 ಕೋಟಿ  ಫಲಾನುಭವಿನಗಳಿಗೆ ಉಚಿತ ವಿದ್ಯುತ್ ದೊರೆಯಲಿದೆ.

ಇದನ್ನೂ ಓದಿ: PM Kisan: ಇನ್ಮುಂದೆ ಈ ರಾಜ್ಯದ ರೈತರಿಗೆ ಪ್ರತಿ ವರ್ಷ ಸಿಗುತ್ತೆ 12 ಸಾವಿರ ರೂ. ಹಣ

ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳು: 

-ಮನೆಯ ಕರಾರು ಪತ್ರ‌

-ವೋಟರ್ ಐಡಿ

-ಆಧಾರ್ ಕಾರ್ಡ್ 

ಇಷ್ಟರಲ್ಲಿ ಯಾವುದಾದರೂ ಒಂದು ಇದ್ರೆ ಗೃಹಜ್ಯೋತಿ ಯೋಜನೆ ಪಡೆಯಬಹುದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More