Home> Karnataka
Advertisement

Karnataka Assembly Election: ಅಮಿತ್ ಶಾ ಕಾರ್ಯಕ್ರಮದಲ್ಲಿ ಕೋಲ್ಡ್ರಿಂಕ್ಸ್  ನೀಡಿ ನಷ್ಟ ಅನುಭವಿಸಿದ ಯುವಕ, ಸಹಾಯಕ್ಕೆ ಬಂದ ಕಾಂಗ್ರೆಸ್

Amit Shah's Event: ಮುಂಬರುವ ಚುನಾವಣೆ ಹಿನ್ನಲೆ ಅಮಿತ್ ಶಾ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ಕಾರ್ಯಕರ್ತರಾಗಿ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ʼಕೋಲ್ಡ್ರಿಂಕ್ಸ್ ವ್ಯಾಪಾರಿ ಪ್ರತಿಕ್ರಿಯಿಸಿದ್ದಾರೆ.

Karnataka Assembly Election: ಅಮಿತ್ ಶಾ ಕಾರ್ಯಕ್ರಮದಲ್ಲಿ ಕೋಲ್ಡ್ರಿಂಕ್ಸ್  ನೀಡಿ ನಷ್ಟ ಅನುಭವಿಸಿದ ಯುವಕ, ಸಹಾಯಕ್ಕೆ ಬಂದ ಕಾಂಗ್ರೆಸ್

ಗದಗ: ಮುಂಬರುವ ಚುನಾವಣೆ ಹಿನ್ನಲೆ ಅಮಿತ್ ಶಾ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ಕಾರ್ಯಕರ್ತರಾಗಿ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ʼಕೋಲ್ಡ್ರಿಂಕ್ಸ್ ವ್ಯಾಪಾರಿ ಪ್ರತಿಕ್ರಿಯಿಸಿದ್ದಾರೆ.

ಅಮಿತ್ ಶಾ ಕಾರ್ಯಕ್ರಮಕ್ಕೆ ಪೌಚ್ ಬೇಕಾಗಿದೆ ಅಂತ ಆರ್ಡರ್ ಮಾಡಿದ್ರುಕಾರ್ಯಕ್ರಮದಲ್ಲಿ ಗದ್ದಲ ಇದ್ದುದ್ದರಿಂದ ಅಲ್ಲಿಗೆ ಹೋಗಿರಲಿಲ್ಲ. ಬಿಜೆಪಿ ಮುಖಂಡರು ಪದೇ ಪದೇ ಕಾಲ್ ಮಾಡಿದ್ದಕ್ಕೆ ನಾನು ಹೋಗಬೇಕಾಯ್ತು ಆದ್ರೆ ಅಲ್ಲಿಗೆ ಹೋಗ್ತಿದ್ದಂತೆ ಕೋಲ್ಡ್ರಿಂಕ್ಸ್ ಎಲ್ಲ ಫ್ರೀ ಬಂದಾವು ಅಂತ ಜನರೆಲ್ಲ ತೊಗೊಂಡು ಹೋದ್ರು ಸುಮಾರು 35 ಸಾವಿರ ರೂ. ನಷ್ಟ ಆಗಿತ್ತು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಹಣ್ಣು ಮಾರಾಟ ಮಾಡಿ ವಾಟಾಳ್ ಮತ ಬೇಟೆ!!

ಅವತ್ತೆ ನೈಟ್ ಕಾಂಗ್ರೆಸ್ ನವರು 20 ಸಾವಿರ ರೂ. ಹಾಕಿದ್ರು ಇದಾದ ಬಳಿಕ ತುಂಬಾ ಜನ ನನಗೆ ಕಾಲ್ ಮಾಡಿ ವಿಚಾರಣೆ ಮಾಡಿ ಸಹಾಯ ಮಾಡಲು ಮುಂದಾದರು
ಆದ್ರೆ ನಾನು ಯಾರ ಬಳಿಯೂ ದುಡ್ಡು ತೊಗೊಳಲಿಲ್ಲ ಪ್ರತಾಪ್ ಸಿಂಹ ಅವರು ಪೋನ್ ಮಾಡಿ ಎಷ್ಟು ಲಾಸ್ ಆಗಿದೆ ಅಂತ ವಿಚಾರಿಸಿದರು.

ಬಳಿಕ  35 ಸಾವಿರ ರೂ  ಪ್ರತಾಪ್ ಸಿಂಹ್  ಹಾಗೂ  20 ಸಾವಿರ ರೂ. ಕಾಂಗ್ರೆಸ್‌ನವರು  ಹಣ ಕೊಟ್ಟು ಸಹಾಯ   ಮಾಡಿದ್ದಾರೆ. ಆದರೆ ನನಗೆ ಎಷ್ಟು ಲಾಸ್‌ ಆಯಿತೋ ಅಷ್ಟೇ ತಗೊಂಡು ಉಳಿದ ಹಣವನ್ನು  ವೃದ್ಧಾಶ್ರಮಕ್ಕೆ ಹಾಕುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ ಗುರಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More