ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ಸೇವಿಸಿದರೆ ವಾಸಿಯಾಗುವುದು ಈ ಕಾಯಿಲೆ !

Ranjitha R K

ಕರಿಬೇವು

ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ೨ ಕರಿಬೇವಿನ ಎಲೆ ಅಗಿದು ಸೇವಿಸಿದರೆ ಅನೇಕ ರೀತಿಯ ಪ್ರಯೋಜನವಾಗುವುದು.

Ranjitha R K

ರೋಗ ನಿರೋಧಕ ಶಕ್ತಿ

ಕರಿಬೇವು ಅಂತಿ ಆಕ್ಸಿಡೆಂಟ್ ನಲ್ಲಿ ಸಮೃದ್ದವಾಗಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Ranjitha R K

ಕಣ್ಣುಗಳ ದೃಷ್ಟಿ

ಇದರಲ್ಲಿರುವ ವಿಟಮಿನ್ ಎ ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Ranjitha R K

ತೂಕ ನಷ್ಟ

ಕರಿಬೇವಿನಲ್ಲಿ ಅಂತಿ ಒಬೆಸಿಟಿ ಅಂಶಗಳಿದ್ದು, ಇದು ದೇಹದಲ್ಲಿ ಸೇರಿಕೊಂಡಿರುವ ಕೊಬ್ಬನ್ನು ಕರಗಿಸುತ್ತದೆ. ಇದರಿಂದ ತೂಕ ನಷ್ಟವಾಗುವುದು.

Ranjitha R K

ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

ಈ ಎಲೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎಮತ್ತು ವಿಟಮಿನ್ ಇ ಅಡಗಿರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

Ranjitha R K

ಕೂದಲು ಉದುರುವುದಿಲ್ಲ

ಕೂದಲು ಉದುರುವ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿತ್ಯ ಎರಡು ಕರಿಬೇವಿನ ಎಲೆಗಳನ್ನು ತಿನ್ನಬೇಕು. ಇದು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.

Ranjitha R K

ಮಧುಮೇಹ ನಿವಾರಣೆ

ಅಷ್ಟೇ ಅಲ್ಲ ಬೆಳಿಗ್ಗೆ ಎದ್ದ ಕೂಡಲೇ ಈ ಎಲೆಯನ್ನು ಅಗಿದು ರಸ ಕುಡಿಯುವುದರಿಂದ ಮಧುಮೇಹ ಕಡಿಮೆಯಾಗುತ್ತದೆ.

Ranjitha R K

ಜೀರ್ಣಕ್ರಿಯೆ

ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ಗ್ಯಾಸ್, ಆಸಿಡಿಟಿ, ಮಲಬದ್ದತೆ ಸಮಸ್ಯೆಯನ್ನು ನಿವಾರಿಸುತ್ತದೆ.

Ranjitha R K

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

Ranjitha R K
Read Next Story