Home> Entertainment
Advertisement

ಭಾರತೀಯ ಕ್ರಿಕೆಟ್ ತಂಡದ ಆಟಗಾರ 'ಅಮರ್' ಚಿತ್ರಕ್ಕೆ ಶುಭಹಾರೈಸಿದ್ದು ಹೀಗೆ..!

“ಹೀರೋ ತರನಾ, ಚಾನ್ಸೇ ಇಲ್ಲಾ ನೋ ವೇ..ಯೇ ನಾನು ಹೀರೋನೆ” ಎಂದು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಆಟಗಾರ 'ಅಮರ್' ಚಿತ್ರಕ್ಕೆ ಶುಭಹಾರೈಸಿದ್ದು ಹೀಗೆ..!

ಬೆಂಗಳೂರು: ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅವರ ಬಹುನಿರೀಕ್ಷಿತ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಯಾಗಿದೆ. 

“ಹೀರೋ ತರನಾ, ಚಾನ್ಸೇ ಇಲ್ಲಾ ನೋ ವೇ..ಯೇ ನಾನು ಹೀರೋನೆ” ಎಂದು ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ 'ಅಮರ್' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿತ್ತು. ದಾವಣಗೆರೆ ಮೂಲದ ಮಂಜುನಾಥ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ ‘ಅಮರ್’ ರಿಲೀಸ್‌ಗೂ ಮುನ್ನ 1 ಲಕ್ಷಕ್ಕೆ ಟಿಕೆಟ್ ಖರೀದಿಸಿದದ್ದರು. 

ಸಂದೇಶ್ ನಾಗರಾಜ್ ನಿರ್ಮಿಸಿ, ನಾಗಶೇಖರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ತಾನ್ಯಾ ಹೋಪ್ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿರುವ ಈ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಅಭಿಷೇಕ್ ಅಂಬರೀಶ್ ರವರ ಆಪ್ತ ಗೆಳೆಯ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್, 'ಅಮರ್' ಚಿತ್ರಕ್ಕೆ ಶುಭಹಾರೈಸಿದ್ದಾರೆ. 

ಕೆ.ಎಲ್. ರಾಹುಲ್ ಯಂಗ್ ರೆಬಲ್ ಸ್ಟಾರ್ ಗೆ ಶುಭಹಾರೈಸಿದ್ದು ಹೀಗೆ...

Read More