Home> Entertainment
Advertisement

ರಾಜ್ಯದ ಪ್ರಪ್ರಥಮ 'ಡಾ.ಪುನೀತ್ ರಾಜ್‍ಕುಮಾರ್' ಕಂಚಿನ ಪ್ರತಿಮೆ ಲೋಕಾರ್ಪಣೆ

ರಾಜ್ಯದ ಪ್ರಪ್ರಥಮ ಡಾ. ಪುನೀತ್ ರಾಜ್‍ಕುಮಾರ್(Dr. Puneeth Rajkumar) ಅವರ ಕಂಚಿನ ಪ್ರತಿಮೆ ಇಂದು ಲೋಕಾರ್ಪಣೆಗೊಂಡಿದೆ. 

ರಾಜ್ಯದ ಪ್ರಪ್ರಥಮ 'ಡಾ.ಪುನೀತ್ ರಾಜ್‍ಕುಮಾರ್' ಕಂಚಿನ ಪ್ರತಿಮೆ ಲೋಕಾರ್ಪಣೆ

ಬೆಂಗಳೂರು : ರಾಜ್ಯದ ಪ್ರಪ್ರಥಮ ಡಾ. ಪುನೀತ್ ರಾಜ್‍ಕುಮಾರ್(Dr. Puneeth Rajkumar) ಅವರ ಕಂಚಿನ ಪ್ರತಿಮೆ ಇಂದು ಲೋಕಾರ್ಪಣೆಗೊಂಡಿದೆ. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆವರಣದಲ್ಲಿ ಡಾ. ರಾಜ್ ಕುಮಾರ್ ಪುತ್ಥಳಿ ಪಕ್ಕದಲ್ಲೇ ನಾಲ್ಕಡಿ ಎತ್ತರದ ಅಪ್ಪು ಕಂಚಿನ ಪ್ರತಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಲೋಕಾರ್ಪಣೆ ಮಾಡಿದ್ದಾರೆ. 

ಇದನ್ನೂ ಓದಿ : RRR Collection: ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ನೌಕರರ ಕನ್ನಡ ಸಂಘದಿಂದ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More